ಕರ್ನಾಟಕ ರಾಜ್ಯ ದೇವಾಂಗ ಸಂಘ ನಡೆದು ಬಂದ ದಾರಿ

ಶ್ರೀ ರವೀಂದ್ರ ಪಿ. ಕಲಬುರ್ಗಿ

ಅಧ್ಯಕ್ಷರು

2022-23 ನೇ ಸಾಲಿನ ವಿಶೇಷ ಸರ್ವಸದಸ್ಯರ ಸಭೆಯ ಸಂದರ್ಭದಲ್ಲಿ ‘ಕರ್ನಾಟಕ ರಾಜ್ಯ ದೇವಾಂಗ ಸಂಘ, ನಡೆದು ಬಂದ ದಾರಿ” ಬಗ್ಗೆ ಹಾಗೂ ಹಲವಾರು ವಿಷಯಗಳ ಹಾಗೂ ಗುರಿ ಉದ್ದೇಶಗಳನ್ನು ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಳ್ಳಲು ಕರ್ನಾಟಕ ರಾಜ್ಯ ದೇವಾಂಗ ಸಂಘದ ಕಾರ್ಯದರ್ಶಿ ಪ್ರೊ.ಸಿ.ಎಲ್. ಧನಪಾಲ್ ಆದ ನಾನು ಇಚ್ಛಿಸುತ್ತೇನೆ.

“ಸಂಘ ಶಕ್ತಿ ಕಲಿ ಯುಗೇ ಯುಗೇ” (ಈ ಶತಮಾನದಲ್ಲಿ ಸಂಘಟನಾ ಶಕ್ತಿಗಿಂತಲೂ ಮತ್ತೊಂದು ದೊಡ್ಡ

ಶಕ್ತಿಯಿಲ್ಲ ಎನ್ನುವ ಅರ್ಥ) ಎಂಬ ಮೂಲ ಮಂತ್ರದೊಂದಿಗೆ, ರಾಜ್ಯ ಸಂಘವು 2005ರಲ್ಲಿ ಅಸ್ತಿತ್ವವನ್ನು ಪಡೆಯಿತು. 50 ಜನ

॥ ಜೈ ದೇವಾಂಗ ॥    ॥ ಜೈ ಜೈ ದೇವಾಂಗ ॥